Advertisement

ಶೇಷಾದ್ರಿ ಗಂಜೂರು

ಕಪ್ಪಡರಿದ ಹಣತೆಯ ತುದಿ…: ಆಶಾ ಜಗದೀಶ್ ಅಂಕಣ

“ಹೆಣ್ಣು ಹೆಣ್ಣನ್ನು ನಂಬಿ ಆದರಿಸಿ ಹೆಗಲ ಕೊಟ್ಟು ಬೆಂಬಲವಾಗಿ ನಿಲ್ಲಬೇಕಿದೆ. ಗಂಡನ್ನು ನೀನೆ ಸರ್ವಸ್ವ ಎನ್ನುವ ಅಥವಾ ಗಂಡನ್ನು ಸಂಪೂರ್ಣ ತ್ಯಜಿಸಿ ದ್ವೇಷಿಸುವುದು ಎನ್ನುವ ಎರೆಡೂ ಎಕ್ಸ್ಟ್ರೀಮ್ ಗಳ ಹೊರತಾಗಿ ಸಮತೋಲಿತ ದೃಷ್ಟಿಕೋನವೊಂದನ್ನು ಯೋಜಿಸಿಕೊಳ್ಳಬೇಕಾದ ಅಗತ್ಯವಿದೆ….”

Read More

ಬೇಯುವುದೆಂದರೆ….: ಆಶಾ ಜಗದೀಶ್ ಅಂಕಣ

“ನಮ್ಮ ನಂಬಿಕೆಗೆ ಆಧಾರವಿಲ್ಲದಿದ್ದರೂ ದೇವರನ್ನು ತಿರಸ್ಕರಿಸುವ ಧಾರ್ಷ್ಟ್ಯ ತೋರುವುದು ಎಷ್ಟು ಕಷ್ಟ. ದೇವರಿಗಿಂತಲೂ ದೇವರ ಹೆಸರಲ್ಲಿ ನಾವೇ ಮಾಡಿಕೊಂಡ ಸಂಪ್ರದಾಯಗಳು, ಆಚರಣೆಗಳೇ ನಿಜಕ್ಕೂ ಅಪಾಯಕಾರಿ. ಯಾವ ದೇವರು ತನಗೆ ಬೆತ್ತಲೆ ಸೇವೆ ಆಗಬೇಕು…”

Read More

ಬೇಡದ ಹೂ: ಆಶಾ ಜಗದೀಶ್ ಅಂಕಣ

“ಎಲ್ಲ ಮಕ್ಕಳಿಗೂ ಒಂದು ಒಳ್ಳೆಯ ಸ್ವಾಗತ ಸಿಗುವುದಿಲ್ಲ. ಕೆಲ ಮಕ್ಕಳು ತಮ್ಮ ಭ್ರೂಣಾವಸ್ಥೆಯಲ್ಲಿಯೇ ತಮ್ಮ ಜೀವ ಕಳೆದುಕೊಳ್ಳಬೇಕಾಗಿ ಬಂದುಬಿಡುತ್ತದೆ. ಅದು ದುರಂತ. ಪ್ರತಿಯೊಂದು ಜೀವಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ಯಾಕೆ ನಾವು ಮರೆತುಬಿಡುತ್ತೇವೆ. ಪ್ರಾಣಿಗಳಲ್ಲಿ ಸಂತಾನ ಹರಣವೂ ಇಲ್ಲ, ಅವುಗಳ ಸಂಖ್ಯೆಯಲ್ಲಿ ಅಂತಹ ವ್ಯತ್ಯಯವೂ ಇಲ್ಲ. ಆದರೆ ತುಂಬಿ ತುಳುಕುತ್ತಿರುವ ಮನುಷ್ಯ ಜಾತಿಗೆ ಸಂತಾನಹರಣದ ಅವಶ್ಯಕತೆ ಇದೆ.”

Read More

ನಿಮ್ಮೊಡನಿದ್ದೂ ನಿಮ್ಮಂತಾಗದೆ…: ಆಶಾ ಜಗದೀಶ್ ಅಂಕಣ

“ಇಂತಹ ಅದ್ಭುತ ಕವನಗಳನ್ನು ನಮಗಾಗಿ, ನಮ್ಮ ಓದಿಗಾಗಿ, ನಮ್ಮ ಹಾದಿಗೆ ಕಂದೀಲಾಗಿ ಉಳಿಸಿಟ್ಟು ಹೋಗಿದ್ದಾರೆ ನಿಸಾರರು. ಯಾಕೆ ಒಬ್ಬ ಕವಿ ನಮಗೆ ಮುಖ್ಯವಾಗುತ್ತಾರೆ? ಮತ್ತೆ ಮುಖ್ಯವಾಗಬೇಕು? ಎನ್ನುವ ಪ್ರಶ್ನೆಗಳಿಗೆ ಇಂತಹ ಬರಹ ಮತ್ತು ಸಂದರ್ಭಗಳು ನಮಗೆ ಉತ್ತರ ಕೊಡುತ್ತವೆ. ಒಬ್ಬ ಕವಿ ನೇರ ಪರಿಚಯವೇ ಇಲ್ಲದ ಅದೆಷ್ಟೋ ಹೃದಯಗಳನ್ನು ತನ್ನ ಅಮೂರ್ತ ಕೈಗಳಿಂದ ಸೋಕಬಲ್ಲ. ತನ್ನ ಅಷ್ಟೂ ಭಾವ ಲೋಕವನ್ನು ಪರಿಚಯಿಸಿ ನಮ್ಮನ್ನು ಹನಿಗಣ್ಣಾಗಿಸಬಲ್ಲ…”

Read More

ಕಥೆಗಾರ ಕುವೆಂಪು: ಆಶಾಜಗದೀಶ್ ಅಂಕಣ

“ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ.. “

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ