ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ
“ಮುಚ್ಚಿರುವ ಆ ಲಗ್ಗೇಜು
ನನಗೆ ನೆನಪುಗಳ ಕಟ್ಟಿಟ್ಟ ಪೆಟ್ಟಿಗೆ.
ಇಷ್ಟೂ ವರ್ಷಗಳ ಪ್ರತಿ ಮಾತು ತೊದಲು,
ಹೆಜ್ಜೆ ಮುಗ್ಗರಿಕೆ, ಮುತ್ತು ಅಪ್ಪುಗೆ,
ಕೊನೆಯಿರದ ಪ್ರಶ್ನೆಗಳ ಸುರಿಮಾಲೆ,
ಮುಚ್ಚಿರುವ ನಡೆದು ಬಂದ ಹಾದಿ.”- ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ
Posted by ಬಿ.ವಿ. ರಾಮಪ್ರಸಾದ್ | Aug 16, 2024 | ದಿನದ ಕವಿತೆ |
“ಮುಚ್ಚಿರುವ ಆ ಲಗ್ಗೇಜು
ನನಗೆ ನೆನಪುಗಳ ಕಟ್ಟಿಟ್ಟ ಪೆಟ್ಟಿಗೆ.
ಇಷ್ಟೂ ವರ್ಷಗಳ ಪ್ರತಿ ಮಾತು ತೊದಲು,
ಹೆಜ್ಜೆ ಮುಗ್ಗರಿಕೆ, ಮುತ್ತು ಅಪ್ಪುಗೆ,
ಕೊನೆಯಿರದ ಪ್ರಶ್ನೆಗಳ ಸುರಿಮಾಲೆ,
ಮುಚ್ಚಿರುವ ನಡೆದು ಬಂದ ಹಾದಿ.”- ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ
Posted by ಬಿ.ವಿ. ರಾಮಪ್ರಸಾದ್ | Oct 31, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
“ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ”
ಕನ್ನಡದ ಕಥೆಗಾರ ಅಬ್ದುಲ್ ರಶೀದ್ ದಶಕಗಳ ಹಿಂದೆ ಬರೆದಿದ್ದ, ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ ‘ಹೂವಿನಕೊಲ್ಲಿ’ ಕಾದಂಬರಿ ಈಗ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಪರಿಷ್ಕೃತ ಕಾದಂಬರಿಯಲ್ಲಿ ಪ್ರಕಟವಾಗಿರುವ ಡಾ. ಬಿ.ವಿ.ರಾಮಪ್ರಸಾದ್ ಅವರ ಪ್ರಸ್ತಾವನೆ ಇಲ್ಲಿದೆ.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
