Advertisement

ಕೆಂಡಸಂಪಿಗೆ

ಗದ್ದೆಗೆ ಬಿದ್ದದ್ದು ಧೂಮಕೇತುವೆ?: ಮುನವ್ವರ್ ಜೋಗಿಬೆಟ್ಟು ಪರಿಸರ ಕಥನ

“ಸಹಪಾಠಿಗಳು ಯಾರೂ ಕುತೂಹಲಿಗರಾದಂತೆ ಕಂಡು ಬರಲಿಲ್ಲ. ನಾನು ಕೆಲವು ಗೆಳೆಯರಲ್ಲಿ ಈ ವಿಚಾರವೆತ್ತಿ ನೋಡಿದೆ, ಅವರ್ಯಾರು ಸೊಪ್ಪು ಹಾಕಲಿಲ್ಲ. ಬೆಳಗ್ಗೆ ಪೇಪರ್ ತರುವವನನ್ನು ಕಾಯುತ್ತಾ ನಿಂತೆ. ಅವನದಾಗಲೇ ತಂದು ಕೊಟ್ಟು ಅದು ಅಧ್ಯಾಪಕರ ಕೊಠಡಿಗೆ ಹೋಗಿಯಾಗಿತ್ತು. ಇನ್ನು ಪತ್ರಿಕೆ ನಮಗೆ ಸಿಗಬೇಕಾದರೆ ಸಂಜೆಯಾದ್ರೂ ಆಗಬೇಕಿತ್ತು. ಸಂಜೆವರೆಗೂ ಕಾದೆ. ಕೊನೆಗೆ ಪತ್ರಿಕೆ ಸಿಕ್ಕಿತು.”

Read More

ಬಾಯಲ್ಲಿ ಸಿಕ್ಕ ಬಸವನ ಹುಳು: ಮುನವ್ವರ್ ಪರಿಸರ ಕಥನ

“ಬಹಳ ನಿಧಾನವಾಗಿಯೇ ಹರಿಯುವ ಇವುಗಳ ಆಂಟೆನಾಗಳು ಮಾತ್ರ ಬಹಳ ವೇಗವಾಗಿ ಕೆಲಸ ಮಾಡುವಂತದ್ದು. ಅವುಗಳಿಗೆ ಗಟ್ಟಿಯಾದ ದವಡೆಯೂ ಇರುವುದಂತೆ. ಮತ್ತೆ ಹುಳವನ್ನು ಅದೇ ಕಡ್ಡಿಯಿಂದ ಸಮತಟ್ಟು ಪ್ರದೇಶಕ್ಕೆ ಹಾಕಿ ನನ್ನ ಪ್ರಯೋಗಕ್ಕಾಗಿ ಉಪ್ಪಿನ ಹರಳು ಹಾಕಿ ಬಿಟ್ಟೆ.”

Read More

ಪಾದದ ಮೇಲೆ ಹರಿದ “ಮರ ಪಾಂಬು”: ಮುನವ್ವರ್ ಬರೆವ ಪರಿಸರ ಕಥನ

“ಎಲ್ಲಿ ಹಾವು?” ಅಂಥ ಕೇಳಿದರೆ, ತಂಗಿಯಂದಿರಿಬ್ಬರು “ಅದು ಆಗಲೇ ಹೊರಟು ಹೋಯಿತು” ಎಂದು ಪೆಚ್ಚಾಗಿ ಹೇಳಿದರು. ಅವರು ನಾಲ್ಕು ಬಾರಿ ತರಗೆಲೆಗಳ ಮಧ್ಯೆ “ಶ್ಶ್ ಶ್ಶ್” ಅಂಥ ಬೊಬ್ಬೆ ಸದ್ದು ಮಾಡಿ ತಿರುಗಿ ಅವರ ದಾರಿ ಹಿಡಿದರೆ ನನಗೆ ಹಾವು ಕೊಲ್ಲಲಾಗದ ಅಸಾಹಾಯಕತೆ,….”

Read More

ಜಾತಿ ಕೆಟ್ಟ ಅಳಿಲಿನ ಅಂತ್ಯ:ಮುನವ್ವರ್ ಪರಿಸರ ಕಥನ

“ಒಮ್ಮೆ ಮನೆಯಲ್ಲಿ ಕಿಟಕಿಯ ಹೊರಗೆ ನೋಡುತ್ತ ಕುಳಿತಿದ್ದ ನನಗೆ ಆ ದೃಶ್ಯ ಕಂಡಿತ್ತು. ಮನೆಯ ಬೇಲಿಗೆ ಬಾಗಿ ನಿಂತ ಹಲಸಿನ ಮರದಲ್ಲಿ ಒಂದು ಹಣ್ಣಿನೆಡೆಯಿಂದ ಸಣ್ಣಗಿನ ತಲೆ ಆಗಾಗ ಇಣುಕಿದಂತೆ ಕಾಣುತ್ತಿತ್ತು. ಯಾವುದೋ ಹಾವು ಇರಬೇಕೇನೋ ಅಂದು ಕೊಂಡು ಸಾಕಷ್ಟು ಹತ್ತಿರ ಹೋದೆ. ನೋಡಿದರೆ ಹಣ್ಣಾಗಿದ್ದ ಹಲಸನ್ನು ಒಂದು ತೂತು ಮಾಡಿ, ಎರಡು ಅಳಿಲುಗಳು ತಿಂದು ಹಾಕಿ ಎರಡು ರಂಧ್ರಕೊರೆದು ಇಣುಕುತ್ತಿದ್ದವು.”

Read More

ಹಾವಿನ ಹೊಡೆತಕ್ಕೆ ಬೆಂಡಾದ ಬಸ್ಸು!: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

“ಒಮ್ಮೆ ಆಡುತ್ತಿರಬೇಕಾದರೆ ಯಾರೋ ಹುಡುಗ ಚೆಂಡು ದೂರ ಬಾರಿಸಿ ಹೊಡೆದ. ಚೆಂಡು ತೇಲಿಕೊಂಡು ಸಿಕ್ಸರ್ ಸೀಮೆ ದಾಟಿ ಮುಂದೆ ಹೋಯಿತು. ಹಾಗೇ ಬೌಂಡರಿ ಲೈನಿನಲ್ಲಿ ಫಿಲ್ಡಿಂಗ್ ನಲ್ಲಿ ನಿಂತಿದ್ದ ನಾನು ಚೆಂಡು ಹುಡುಕಲು ಹೊರಟೆ. “

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ